suddibindu.in
ಕುಮಟಾ : ತಾಲೂಕಿನ ಬರ್ಗಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಶ್ರೀ ಘಟಬೀರ ದೇವ ಶ್ರೀ ಯಜಮಾನ ದೇವ ಶ್ರೀ ಘಟಜೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ ಮೇ 25-05-2024 ಶನಿವಾರ ಬರ್ಗಿಯಲ್ಲಿ ನಡೆಯಲಿದೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಶ್ರೀಘಟಬೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ 01ಗಂಟೆಗೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ “ಅನ್ನ ಸಂತರ್ಪಣೆ” ಇರಲಿದೆ.
- ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು – ಮಿರ್ಜಾನ ಸಮೀಪ ದಾರುಣ ಘಟನೆ
- ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಮತ್ತೆ ಜೀವ ಬೆದರಿಕೆ
- ದಿನಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ : ಪತ್ರಕರ್ತ ಪ್ರಮೋದ ಹರಿಕಾಂತ
ಶ್ರೀ ಬೀರದೇವತಾ ಸೇವಾ ಸಮಿತಿ, ಬರ್ಗಿ, ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಬರ್ಗಿ ಗ್ರಾಮ ಮುಖಂಡರು ಬರ್ಗಿ, ಸಮಾಜದ ಪಟಗಾರರು ಹಾಗೂ ವರ್ಗದಾರರು ಜಾಜಗಾರರು, ಶ್ರೀ ದೇವರ ಸಮಸ್ತ ಭಕ್ತವೃಂದ ಬರ್ಗಿ ಇವರುಗಳು ಎಲ್ಲರನ್ನೂ ಸ್ವಾಗತಿಸಿದ್ದಾರೆ.