suddibindu.in
ಕುಮಟಾ : ತಾಲೂಕಿನ ಬರ್ಗಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಶ್ರೀ ಘಟಬೀರ ದೇವ ಶ್ರೀ ಯಜಮಾನ ದೇವ ಶ್ರೀ ಘಟಜೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ ಮೇ 25-05-2024 ಶನಿವಾರ ಬರ್ಗಿಯಲ್ಲಿ ನಡೆಯಲಿದೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಶ್ರೀಘಟಬೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ 01ಗಂಟೆಗೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ “ಅನ್ನ ಸಂತರ್ಪಣೆ” ಇರಲಿದೆ.
- ಉತ್ತರ ಕನ್ನಡದಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ
- B.C. Nagesh : ಮಾಜಿ ಶಿಕ್ಷಣ ಸಚಿವ ಬಿ,ಸಿ, ನಾಗೇಶ ನಿಧನ
- ಮಂಕಾಳ್ ವೈದ್ಯ ಸಜ್ಜನ ವ್ಯಕ್ತಿ: ಸಿಎಂ ಡಿ ಕೆ ಶಿವಕುಮಾರ್ ಬಣ್ಣನೆ
ಶ್ರೀ ಬೀರದೇವತಾ ಸೇವಾ ಸಮಿತಿ, ಬರ್ಗಿ, ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಬರ್ಗಿ ಗ್ರಾಮ ಮುಖಂಡರು ಬರ್ಗಿ, ಸಮಾಜದ ಪಟಗಾರರು ಹಾಗೂ ವರ್ಗದಾರರು ಜಾಜಗಾರರು, ಶ್ರೀ ದೇವರ ಸಮಸ್ತ ಭಕ್ತವೃಂದ ಬರ್ಗಿ ಇವರುಗಳು ಎಲ್ಲರನ್ನೂ ಸ್ವಾಗತಿಸಿದ್ದಾರೆ.




