suddibindu.in
ಬೆಂಗಳೂರು: ಪೆನ್ ಡ್ರೈವ್ ಪ್ರಕರಣಕ್ಕೆ ವಿದೇಶದಲ್ಲಿ ಕುಳಿತಿರುವ ಪ್ರಜ್ವಲ್ ರೇವಣ್ಣಗೆ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದು SIT ತನಿಖಾ ತಂಡದ ಎದುರು ಹಾಜರಾಗುವಂತೆ ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದಾರೆ.
- ಜಿಪಿಎಸ್ ಟ್ರಾಕರ್ ಹೊಂದಿದ ವಲಸೆ ಪಕ್ಷಿ ಪತ್ತೆ – ಪೊಲೀಸ್ರಿಂದ ಮುಂದುವರೆದ ತನಿಖೆ
- ಶಾಸಕ ದಿನಕರ ಶೆಟ್ಟರು ಉಡಾಫೆ ಮಾತನಾಡುವ ಸಂಸ್ಕೃತಿ ಬಿಡಲಿ : ಭುವನ್ ಭಾಗ್ವತ್
- ಜೆ.ಪಿ.ಎನ್.ಪಿ. ವಿದ್ಯಾರ್ಥಿವೇತನ ನಿರಾಕರಣೆ : ಹಿಂಪಡೆಯುವಂತೆ ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಪ್ರತಿಷ್ಠಾನಕ್ಕೆ ಮನವಿ
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು; ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ವಾಪಸ್ ಮರಳಿ ಬಾ ಎಂದು ಪ್ರಜ್ವಲ್ ಗೆ ಎಚ್ಚರಿಕೆ ಮಾಡಿದ್ದಾರಲ್ಲದೆ, ಪ್ರಜ್ವಲ್ ರೇವಣ್ಣನಿಗೆ ನನ್ನ ಎಚ್ಚರಿಕೆ ಎಂದು ತಿಳಿಸಿದ್ದಾರೆ.
ದೇವೇಗೌಡರು ನೀಡಿರುವ ಮಾಧ್ಯಮ ಪ್ರಕಟಣೆ





