ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದದ ವಾತಾವರಣ‌ ನಿರ್ಮಾಣವಾಗಿದ್ದು, ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ ಉಂಟಾಗಿದ್ದು ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹಗಾರ ಅಜೀತ್ ದೋವಲ್ ಇದೀಗ ಪ್ರಧಾನಿ‌ ನರೇಂದ್ರ ಮೋದಿ‌ ನಿವಾಸದಲ್ಲಿ ಸಭೆ ‌ನಡೆಸುತ್ತಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದ್ದು, ಈ ನಡುವೆ ಭಾರತದ ಮೇಲೆ ದಾಳಿ ನಡೆಸದಂತೆ ಪಾಕ್‌ಗೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ಭಾರತದ ಮೇಲೆ ದಾಳಿ ಮುಂದುವರೆಸಿದ್ದೆ ಆದಲ್ಲೆ ಈ ಕ್ಷಣದಿಂದಲ್ಲೆ ಭಾರತ ಜೊತೆ ಕೈ ಜೋಡಿಸಿ ಯುದ್ದ ಮಾಡೋದಾಗಿ ಅಮೇರಿಕಾ ಖಡಕ್ ಎಚ್ಚರಿಕೆ ನೀಡಿದೆ. ತಮ್ಮ‌ ಹಠ ಮುಂದುವರೆಸಿದ್ದೆ ಆದಲ್ಲಿ ನಿಮ್ಮ ಜೊತೆ ನಿಲ್ಲೋದಕ್ಕೆ ಸಾಧ್ಯ ಇಲ್ಲ ಎಂದಿದೆ. ಆದರೂ ಸಹ ಪಾಕ್ ತನ್ನ ನರಿ ಬುದ್ದಿಯನ್ನ ಮುಂದುವರೆಸಿದ್ದು, ಗಡಿಯಲ್ಲಿ ದಾಳಿ ನಡೆಸುತ್ತಿದೆ..

ಪಾಕ್ ವಿರುದ್ದದ ರಣಕಹಳೆ ಎಚ್ಚರಿಕೆ

ಈ ಕ್ಷಣದಲ್ಲಿ ತಮ್ಮ ನರಿ ಬುದ್ದಿಯನ್ನ ನಿಲ್ಲಿಸದೆ ಇದ್ದರೆ ಇನ್ನಮೆಲೆ ನಾವು ಸುಮ್ಮನಿರಲು ಸಾಧ್ಯವಿಲ್ಲ.ತಕ್ಷಣ ದಾಳಿಯನ್ನ ನಿಲ್ಲಿಸದೆ ಹೋದರೆ ನಾವು ರಣರಂಗಕ್ಕೆ ಇಳಿಯಬೇಕಾಗುತ್ತದೆ ಎಂದು ಕೇಂದ್ರ ಜೈ ಶಂಕರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೆ ಭಾರತ್ ಕ್ಷೀಪಣಿಗಳಿ ಪಾಕ್ ರಾಜ್ಯದಾನಿ ಇಸ್ಲಾಮಾಬಾದ್ ನತ್ತ ಹೊರಟ್ಟಿದ್ದು,ಯಾವುದೇ ಕ್ಷಣದಲ್ಲಿ ಪಾಕ್ ರಾಜ್ಯದಾನಿಯಲ್ಲಿ ಸ್ಪೋಟಗೊಳ್ಳುವ ಸಾಧ್ಯತೆ.ಜಮ್ಮುವಿನಲ್ಲಿಯೂ ಸಹ ದಾಳಿ ಮುಂದುವರೆದಿದ್ದು,‌ಅಲ್ಲಿನ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ..ಇದಕ್ಕೆಲ್ಲದಕ್ಕೂ ಭಾರತ್ ಉತ್ತರ ಕೊಡಲು ಮುಂದಾಗಿದೆ. ಇದೀಗ ಗಡಿಯಲ್ಲಿ ಉಗ್ರಗಾಮಿಗಳಿಂದ ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ ಎನ್ನಲಾಗಿದೆ.

ಇದನ್ನು ಓದಿ