ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ತೆಂಗಿನ ಮರದ ಪೊಟರೆಯೊಳಗೆ ಅವಿತುಕೊಂಡಿದ್ದ ಬೃಹತ್ ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.
Explore Related Stories | Click to Discover More | Trending Now | Must Read
ತೋಟದಲ್ಲಿದ್ದ ಸೀಳು ಬಿಟ್ಟ ತೆಂಗಿನ ಮರದೊಳಗೆ ನಾಗರ ಹಾವು ಅವಿತುಕೊಂಡು ಹಡೆ ಬಿಚ್ಚಿ ಬುಸುಗುಡುತ್ತಿರುವುದನ್ನು ಗಮನಿಸಿದ ತೋಟದ ಮಾಲೀಕರು ಭಯಗೊಂಡು ತಕ್ಷಣ ಸ್ಥಳೀಯ ಉರಗತಜ್ಞ ಗಗನ್ ನಾಯ್ಕ್ ಅವರಿಗೆ ಮಾಹಿತಿ ನೀಡಿದ್ದಾರೆ.
You May Also Like | Read More Interesting Updates | Viral News | Top Stories Today
ಇದನ್ನೂ ಓದಿ: “ಗ್ಯಾಸ್ ಸಿಲಿಂಡರ್ಗೆ ಗುಡ್ಬೈ.? ಗ್ಯಾಸ್ ಇಲ್ಲ, ಎಣ್ಣೆ ಇಲ್ಲ! ಕೇವಲ ನೀರಿನಿಂದ ಅಡುಗೆ.”
Don’t Miss This | Trending News Inside | Breaking Updates | Popular Reads
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಗಗನ್ ನಾಯ್ಕ್ ಅವರು ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ಬಿಡಲಾಗಿದೆ. ಹಾವನ್ನು ರಕ್ಷಿಸಿದ ಉರಗ ತಜ್ಞ ಗಗನ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
Stay Updated | Click Here for More News | Latest Headlines | Daily Updates | Hot Topics

