ಸುದ್ದಿಬಿಂದು ಬ್ಯೂರೋ ವರದಿ/ಕಾರವಾರ:ಏಳು ವರ್ಷದ ಬಾಲಕಿಗೆ ಚಾಕಲೇಟ್ ನೀಡುವುದಾಗಿ ಪಾಳು ಬಿದ್ದ ದೇವಾಲಯಕ್ಕೆ ಕರೆದೊಯ್ಯದ್ದು ಅಪ್ರಾಪ್ತ ಯುವಕ ನೋರ್ವ ಬಾಲಕಿಯನ್ನ ಅ*ಚಾರ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವ್ಯಾಪ್ತಿಯಲ್ಲಿ ನಡೆದಿದೆ.
ಒಂದನೇ ಕ್ಲಾಸ್ನಲ್ಲಿ ಓದುತ್ತಿದ್ದ ಬಾಲಕನಿಗೆ ಚಾಕಲೇಟ್ ಕೊಡುವುದಾಗಿ ಹೇಳಿ 17ವರ್ಷದ ಅಪ್ರಾಪ್ತ ಯುವಕ ಅಲ್ಲೆ ಸಮೀಪದ ಪಾಳು ಬಿದ್ದ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಅ*ಚಾರ ಮಾಡಿದ್ದಾನೆ.. ಬಾಲಕಿ ಅಳುತ್ತಿರುವುದನ್ನ ಗಮನಿಸಿದ ಆಕೆಯ ಪಾಲಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅಪ್ರಾಪ್ತ ಯುಕನಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ