suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಉಂಟಾಗಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಸೇರಿ ಹನ್ನೊಂದು ಮಂದಿ ಮೃತಪಟ್ಟಿದ್ದು, ಚಾಲಕ ಅರ್ಜುನ್ ಘಟನೆಗೂ ಮೊದಲು ತನ್ನ ಗೆಳೆಯರೊಂದಿಗೆ ಕಳೆದ ಕೊನೆ ಕ್ಷಣ ವಿಡಿಯೋ ಇದೀಗ ವೈರಲ್ ಆಗಿದೆ. ಅರ್ಜುನ್ ಕೊನೆ ಕ್ಷಣದ ವಿಡಿಯೋ ಇಲ್ಲಿದೆ.