suddibindu.in
ಹುಬ್ಬಳ್ಳಿ : ಇಂದು ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನ ಹಾಕಿಸಿದವರಿಗೆ ಅಯೋಧ್ಯೆ ದರ್ಶನ ಭಾಗ್ಯ ಸಿಗಲಿದೆ. ಎನ್ನುವ ಬಗ್ಗೆ ವಾಟ್ಸಾಪ್ ಗ್ರೂಫ್ಗಳಲ್ಲಿ ಹಿಗೊಂದು ವಿಚಾರ ಹರಿದಾಡುತ್ತಿದೆ.
- ಚಿತ್ತಾಕೂಲಕ್ಕೆ ನೂತನ ಪಿಎಸ್ಐ ಆಗಿ ಪರಶುರಾಮ್ ಮಿರ್ಜಿಗಿ, ಮುಂಡಗೋಡಕ್ಕೆ ಮಾಹಾಂತೇಶ್ ವಾಲ್ಮೀಕಿ ನೇಮಕ
- ದಸರಾ ಉದ್ಘಾಟನೆ ವಿವಾದಕ್ಕೆ ಫುಲ್ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
ಈ ಬಗ್ಗೆ ಧಾರವಾಡ ಜಿಲ್ಲೆಯ ಪ್ರಮುಖ ಗ್ರೂಫ್ಗಳಲ್ಲಿ ಪೋಸ್ಟರ್ ಹರಿಬಿಡಲಾಗಿದ್ದು, ಕಾರ್ಯಕರ್ತರಲ್ಲಿ ಯಾರೂ ಹೋಗಲು ಅವಕಾಶ ಸಿಗಬಹುದೆಂದು ಕಾಯುವಂತಾಗಿದೆ.
ಮತದಾನ ನಡೆದ ಬೂತ್ನಲ್ಲಿ ಅರ್ಧದಷ್ಟು ಮತಗಳು ಭಾರತೀಯ ಜನತಾ ಪಕ್ಷಕ್ಕೆ ಬಂದರೇ, ಅಂಥವರಿಗೆ ಈ ಅವಕಾಶ ಸಿಗಲಿದೆ. ಧಾರವಾಡ ಜಿಲ್ಲೆಯ 1901 ಬೂತ್ಗಳ ಪೈಕಿ ಎಷ್ಟು ಜನರಿಗೆ ಈ ಅವಕಾಶ ಸಿಗತ್ತೆ ಎಂಬುದನ್ನ ತಿಳಿಯಲು ಜೂನ್ ನಾಲ್ಕರ ವರೆಗೆ ಕಾಯಬೇಕಿದೆ.