ಪಹಲ್ಗಾಮ್ ದಾಳಿಯ ಬಳಿಕ ಭಾರತ್ ಪಾಕ್ ವಿರುದ್ದ ಕೆಂಡಾಮಂಡಲವಾಗಿದ್ದು, ಪಾಕ್ ವಿರುದ್ಧ ದಾಳಿ ನಡೆಸಲು ಭಾರತ್ ಸಿದ್ದವಗಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಪ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಪಹಲ್ಗಾಮ್ ದಾಳಿಯ ಬಳಿ ಭಾರತ್ ಸಾಕಷ್ಟು ಕಠಿಣ ನಿರ್ಧಾರವನ್ನ ಕೈಗೊಂಡಿದ್ದು, ಈಗಾಗಲೇ ಭಾರತದಲ್ಲಿರುವ ಪಾಕ್ ಪ್ರಜೆಗಳನ್ನ ಗಡಿಪಾರು ಮಾಡಿದೆ. ಇಂದು ಬೆಳಿಗ್ಗೆಯಿಂದ ಭಾರತ ಪ್ರಧಾನಿ ನರೇಂದ್ರ ಮೋದಿ ಪಾಕ್ ವಿರುದ್ದ ರಣತಂತ್ರ ರೂಪಿಸಲು ಸಭೆಗಳ ಮೇಲೆ ಸಭೆ ನಡೆಸಿದ್ದು, ಭಾರತ ಸೈನ್ಯಕ್ಕೂ ಸಹ ಪುಲ್ ಪವರ್ ನೀಡಿದ್ದಾರೆ.
ಭಾರತದ ಕಠಿಣ ಕ್ರಮದಿಂದ ಆಕ್ರೊಶಗೊಂಡ ಪಾಕ್ ಸಹ ಯುದ್ದ ನಡೆಸಲು ಸಿದ್ದ ಎನ್ನುವಂತಿದೆ.ಭಾರತದ ವಿರುದ್ಧ ಪಾಕ್ ಗಡಿಯಲ್ಲಿ ತನ್ನ ನರಿ ಬುದ್ದಿಯನ್ನ ಉಪಯೋಗಿಸಿ ಗಡಿಯಲ್ಲಿ ಉಲ್ಲಂಘನೆ ಮುಂದುವರೆಸುತ್ತಲೆ ಇದೆ ಎನ್ನಲಾಗಿದೆ.loc ಯಲ್ಲಿ ಉದ್ವಿಗ್ನ ಪರಿಸ್ಥಿಯನ್ನ ನೋಡಿಯೇ ಪಾಕ್ ಪ್ರಧಾನಿ ಬೆಚ್ಚಿಬಿದ್ದು ಆಸ್ಪತ್ರೆಗೆ ದಾಖಲಾಗಿರುವುದಾಗಿ ಚರ್ಚೆಗಳು ಕೇಳಿ ಬರುತ್ತಿದೆ. ಸದ್ಯ ಪಾಕ್ ಪ್ರಧಾನಿ ಶಹಬಾಜ್ ಷರೀಪ್ ಆಸ್ಪತ್ರೆಗೆ ದಾಖಲಾದ ರಹಸ್ಯ ಇದೀಗ ಸೋರಿಕೆಯಾಗಿದೆ.
ಇದನ್ನೂ ಓದಿ
- School Holiday/ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಜೂನ್ 1 ರಿಂದ 30ರ ತನಕ ಈ ಸರಕಾರದಿಂದ ಅಧಿಕೃತ ರಜೆ ಘೋಷಣೆ
- ಬೆಂಗಳೂರಿಗೆ ಒಲಿದ ಐಪಿಎಲ್ 2026 ಮುಕುಟ: ಗುಜರಾತ್ ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ RCB!
- ಕರಾವಳಿಯಲ್ಲಿ ಜೂನ್ 1ರಿಂದ 61 ದಿನ ಯಾಂತ್ರೀಕೃತ ಮೀನುಗಾರಿಕೆ ಸಂಪೂರ್ಣ ನಿಷೇಧ
- ಹೊನ್ನಾವರದಲ್ಲಿ ಆರ್ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಓವರ್ಲೋಡ್ ಸಾಗಿಸುತ್ತಿದ್ದ 17ಲಾರಿ ವಶಕ್ಕೆ

