ಪಹಲ್ಗಾಮ್ ದಾಳಿಯ ಬಳಿಕ ಭಾರತ್ ಪಾಕ್ ವಿರುದ್ದ ಕೆಂಡಾಮಂಡಲವಾಗಿದ್ದು, ಪಾಕ್ ವಿರುದ್ಧ ದಾಳಿ ನಡೆಸಲು ಭಾರತ್ ಸಿದ್ದವಗಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಪ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಪಹಲ್ಗಾಮ್ ದಾಳಿಯ ಬಳಿ ಭಾರತ್ ಸಾಕಷ್ಟು ಕಠಿಣ ನಿರ್ಧಾರವನ್ನ ಕೈಗೊಂಡಿದ್ದು, ಈಗಾಗಲೇ ಭಾರತದಲ್ಲಿರುವ ಪಾಕ್ ಪ್ರಜೆಗಳನ್ನ ಗಡಿಪಾರು ಮಾಡಿದೆ. ಇಂದು ಬೆಳಿಗ್ಗೆಯಿಂದ ಭಾರತ ಪ್ರಧಾನಿ ನರೇಂದ್ರ ಮೋದಿ ಪಾಕ್ ವಿರುದ್ದ ರಣತಂತ್ರ ರೂಪಿಸಲು ಸಭೆಗಳ ಮೇಲೆ ಸಭೆ ನಡೆಸಿದ್ದು, ಭಾರತ ಸೈನ್ಯಕ್ಕೂ ಸಹ ಪುಲ್ ಪವರ್ ನೀಡಿದ್ದಾರೆ.
ಭಾರತದ ಕಠಿಣ ಕ್ರಮದಿಂದ ಆಕ್ರೊಶಗೊಂಡ ಪಾಕ್ ಸಹ ಯುದ್ದ ನಡೆಸಲು ಸಿದ್ದ ಎನ್ನುವಂತಿದೆ.ಭಾರತದ ವಿರುದ್ಧ ಪಾಕ್ ಗಡಿಯಲ್ಲಿ ತನ್ನ ನರಿ ಬುದ್ದಿಯನ್ನ ಉಪಯೋಗಿಸಿ ಗಡಿಯಲ್ಲಿ ಉಲ್ಲಂಘನೆ ಮುಂದುವರೆಸುತ್ತಲೆ ಇದೆ ಎನ್ನಲಾಗಿದೆ.loc ಯಲ್ಲಿ ಉದ್ವಿಗ್ನ ಪರಿಸ್ಥಿಯನ್ನ ನೋಡಿಯೇ ಪಾಕ್ ಪ್ರಧಾನಿ ಬೆಚ್ಚಿಬಿದ್ದು ಆಸ್ಪತ್ರೆಗೆ ದಾಖಲಾಗಿರುವುದಾಗಿ ಚರ್ಚೆಗಳು ಕೇಳಿ ಬರುತ್ತಿದೆ. ಸದ್ಯ ಪಾಕ್ ಪ್ರಧಾನಿ ಶಹಬಾಜ್ ಷರೀಪ್ ಆಸ್ಪತ್ರೆಗೆ ದಾಖಲಾದ ರಹಸ್ಯ ಇದೀಗ ಸೋರಿಕೆಯಾಗಿದೆ.
ಇದನ್ನೂ ಓದಿ
- ಕರಾವಳಿಯಲ್ಲಿ ಭಾರೀ ಮಳೆ: ನಾಳೆ ಎಲ್ಲೆಲ್ಲಿ ಶಾಲೆ–ಕಾಲೇಜುಗಳಿಗೆ ರಜೆ?
- ಮಂಗನ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಬದ್ಧ: ಉನ್ನತ ಮಟ್ಟದ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ
- ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ : ಬೈಕ್ ಸವಾರನ ಮೇಲೆ ಬಿದ್ದ ಮರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು,
- ಮೆಹೆಂದಿ ರಂಗು ಮಾಸುವ ಮುನ್ನವೇ ವಿಧಿಯ ಕ್ರೂರ ಆಟ: ಬೈಕ್ ಸ್ಕಿಡ್ ನವವಧು ಸ್ಥಳದಲ್ಲೇ ಸಾವು, ಪತಿ ಗಂಭೀರ..!

