ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: Vibhuthi Falls: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ Vibhuthi Falls ನಲ್ಲಿ ಈಜಲು ತೆರಳಿದ್ದ ಪ್ರವಾಸಿಗನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ. (Uttara Kannada News)

ಮೃತ ವ್ಯಕ್ತಿ ತೆಲಂಗಾಣ ಮೂಲದ ಅಜಯ್ ಶಿಲಾಮ್ (26) ಎಂದು ಗುರುತಿಸಲಾಗಿದೆ. ಆರು ಮಂದಿ ಸ್ನೇಹಿತರು ಸೇರಿಕೊಂಡು ತೆಲಂಗಾಣದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಪ್ರವಾಸಕ್ಕೆಂದು ವಿಭೂತಿ ಫಾಲ್ಸ್‌ಗೆ ಹೋಗಿದ್ದರು. (Tourist Death News)ಈ ವೇಳೆ ಎಲ್ಲರೂ ನೀರಿಗಿಳಿದು ಈಜಲು ಹೋಗಿರುವ ವೇಳೆ ಅಜಾಗರೂಕತೆಯಿಂದ ಓರ್ವ ಫಾಲ್ಸ್‌ನ ಮುಳುಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.

(Waterfall Accident)ಘಟನೆ ಸುದ್ದಿ ತಿಳಿದ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. (Rescue Operation News) ಈ ಸಂಬಂಧ ಅಂಕೋಲ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ. (Ankola Police Case)

ಇದನ್ನೂ ಓದಿ/ವೇದಿಕಾ ಕಾರ್ಕಳ- ಗೋವಾ ಮತ್ತು ಕೊಂಕಣಿ ಚಿತ್ರರಂಗದ ಹೊಳೆಯುವ ತಾರೆ