ಸುದ್ದಿಬಿಂದು ಬ್ಯೂರೋ ವರದಿ
ನವದೇಹಲಿ : ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಕ್ಕೆ ಮಲ್ಲಿಗೆ ಅನ್ನೋ ಹಾಗೆ ಭಾರತದ ವೈರಿ ರಾಷ್ಟ್ರ ಪಾಕ್ನಲ್ಲಿ ಹೊತ್ತು ಊಟಕ್ಕೂ ತಾತ್ವಾರ ಎದುರಿಸುವ ಪಾಕ್ ಭಾರತೀರ ರಕ್ತವನ್ನ ಹರಿಸುವುದಾಗಿ ಉತ್ತರಕುಮಾರನಂತೆ ಕೊಚ್ಚಿಕೊಂಡು ಇದೀಗ ಭಾರತ್ ಸೈನ್ಯದ ತಾಲೀಮು ನಡೆಸುತ್ತಿರುವಾಗಲೆ ಭಾರತದ ಸೈನ್ಯಕ್ಕೆ ಬೆಚ್ಚಿಬಿದ್ದ ಪಾಕ್ನ 5 ಸಾವಿರ ಸೈನಿಕರು ರಾಜೀನಾಮೆ ನೀಡಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿ ಭಾರತ ಆಕ್ರೋಶಗೊಂಡಿದ್ದು,ಯುದ್ದಕ್ಕೂ ಮೊದಲೆ ಸಿಂದೂ ನದಿ ನೀರು ಬಂದ್ ಮಾಡಿದೆ.ಭಾರತದಲ್ಲಿರುವ ಪಾಕ್ ಪ್ರಜೆಗಳನ್ನ ಗಡಿ ಪಾರು ಮಾಡಲು ಆದೇಶಿಸಿದೆ. ಹೀಗೆ ಒಂದಲ್ಲಾ ಒಂದು ಸಮಸ್ಯೆಯನ್ನ ಪಾಕ್ ಯುದ್ದಕ್ಕೂ ಮೊದಲೆ ಎದುರಿಸುತ್ತಿದ್ದೆ. ಇನ್ನೂ ಗಡಿಯಲ್ಲಿ ಭಾರತ್ ಸೈನ್ಯ ಪಾಕ್ ಬಗ್ಗುಬಡಿಯಲು ಸನ್ನದ್ದವಾಗಿದೆ. ಪಾಕ್ನ. ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಅಲ್ಲಿನ ಸೈನಿಕರಿಗೆ ಸರಿಯಾಗಿ ಸಂಬಂಳ ಸಹ ಆಗದೆ ಪಾಕ್ ಆರಂಭಿಕ ಹಂತದಲ್ಲೇ ಕುಸಿದು ಬಿದ್ದಿದೆ.
ಈಗಗಾಲೇ ಅಲ್ಲಿನ ಸೈನ್ಯ ಮುಖ್ಯಸ್ಥ ತನ್ನ ಕುಟುಂಬವನ್ನ ಪಾಕ್ ನಿಂಂದ ಇಟಲಿಗೆ ಸ್ಥಳಾಂತರ ಮಾಡಿದ್ದು,ಸದ್ಯದ ಪರಿಸ್ಥಿತಿ ನೋಡಿದ್ದರೆ ಪಾಕ್ ಸೈನ್ಯ ಮುಖ್ಯಸ್ಥ ಕೂಡ ಪಾಕ್ನಿಂದ ಪಲಾಯನ ಮಾಡಲು ಸಾಧ್ಯತೆ ಇದೆ ಎನ್ನಲಾಗುತ್ತಿದ್ದು,ಸದ್ಯ ಪಾಕ್ ಪರಿಸ್ಥಿಯನ್ನ ನೋಡಿದರೆ ಭಾರತ್ ಯುದ್ಧ ಘೋಷಣೆ ಮಾಡುವ ಮುನ್ನವೆ ಶರಣಾದಂತಿದೆ..
ಇದನ್ನೂ ಓದಿ