ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರಕನ್ನಡ ಜಿಲ್ಲೆಯ( Uttara Kannada district) ಕಂದಾಯ ಇಲಾಖೆಗಳ(Revenue Department) ಶಿರಸ್ತೇದಾರ ಹಾಗೂ ಉಪ ತಹಶೀಲ್ದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುಮಟಾದ(kumta) ಆಡಳಿತ ಸೌಧ ಕಚೇರಿಯಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಟಿ.ಎಸ್.ಗಾಣಿಗೇರ್, ಉಪತಹಸೀಲ್ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಪೂಜಾರಿ,ಶಿರಸ್ತೇದಾರ, ಕುಮಟಾ(kumta), ರಾಜ್ಯ ಪರಿಷತ್ ಸದಸ್ಯರಾಗಿ ಶ್ರೀಧರ ನಾಯ್ಕ,ಉಪ ತಹಸೀಲ್ದಾರ(Tehsildar) ಕಾರವಾರ,ಜಿಲ್ಲಾ ಖಜಾಂಚಿಯಾಗಿ ಜಿ. ಎಲ್. ಶ್ಯಾಮಸುಂದರ, ಶಿರಸ್ತೆದಾರ ಅವರನ್ನ ಆಯ್ಕೆ ಮಾಡಲಾಯಿತು..
ಇದನ್ನೂ ಓದಿ