ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಮೊನ್ನೆ ನಡೆದ545 ಪಿಎಸ್ಐ ಹುದ್ದೆಗೆ ಆಯ್ಕೆಯಾಗಿ, 178th Rank ಪಡೆಯುವ ಮೂಲಕ ಕೆಲಸ ಗಿಟ್ಟಿಸಿದ್ದ ಶಿವರಾಜಕುಮಾರ ನಿನ್ನೇ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಶಿವರಾಜ್ ಕುಮಾರ,ಬೆಂಗಳೂರು ನಗರ ಕಮಿಷನರೇಟ್ ನಲ್ಲಿ ಪಿ ಎಸ್ ಐ ಆಗಿ ಕೆಲಸ ಮಾಡಬೇಕಿತ್ತು. ಕಳೆದ ನಾಲ್ಕು ವರ್ಷಗಳಿಂದ ಪಿ ಎಸ್ ಐ ಆಗಲು ತಯಾರಿ ನಡೆಸಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದರು.ಶಿವರಾಜಕುಮಾರ ಲಿಂಗಸೂಗೂರು ತಾಲೂಕಿನ ರಾಂಪೂರ್ ಎಂಬ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು.
ಗಮನಿಸಿ