ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಸವಣೂರಿನಿಂದ ಕುಮಟಾ ಸಂತೆಗೆ ತೆರಳುತ್ತಿದ್ದ ತರಕಾರಿ ತುಂಬಿದ ವಾಹನೊಂದು ಪಲ್ಟಿಯಾಗಿ ಸ್ಥಳದಲ್ಲೇ 9ಮಂದಿ ಸಾವನ್ನಪ್ಪಿರುವ ಘಟನೆ ಅರಬೈಲ್ ಸಮೀಪ ನಡೆದಿದೆ..
ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ಕುಮಟಾ ಸಂತೆಗೆ ಬರುತ್ತಿದ್ದ ಟಾಟಾ ಕಂಪನಿಯ ಮೀನಿ ಲಾರಿ ಪಲ್ಟಿಯಾಗಿ 9 ಮಂದಿ ಸ್ಥಳಸಲ್ಲೇ ಮೃತ ಪಟ್ಟಿದ್ದಾರೆ. ಪಲ್ಟಿಯಾದ ರಭಸಕ್ಕೆ ವಾಹನ ಪುಡಿಪುಡಿಯಾಗಿದೆ. ಎನ್ನಲಾಗಿದೆ. ಮೃತ ದೇಹವನ್ನ ಯಲ್ಲಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ..ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದಾರೆ..
ಗಮನಿಸಿ
- ಕೇರಳಕ್ಕೆ ಮುಂಗಾರು ಎಂಟ್ರಿ : ಕರ್ನಾಟಕದತ್ತ ಮುಂಗಾರಿನ ಹೆಜ್ಜೆ; ಕಾರವಾರದಲ್ಲಿಯೂ ಅಬ್ಬರಿಸುತ್ತಿರುವ ವರುಣ
- ಜಿಲ್ಲಾ ಆಸ್ಪತ್ರೆ ಶಿರಸಿಗೆ ಸ್ಥಳಾಂತರಕ್ಕೆ ವಿರೋಧ: ಕಾರವಾರದಲ್ಲೇ ಉಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ :ಮಾಧವ ನಾಯ್ಕ
- ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ
- ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಶೀಘ್ರ ಜಾರಿ; ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ – ಸಿಎಂ ಡಿಕೆ ಶಿವಕುಮಾರ

