Chaithra Kundapura) ಬಿಗ್ ಬಾಸ್ ಫೈನಲ್ ಕೇವಲ ಕೆಲವು ವಾರಗಳು ದೂರದಲ್ಲಿದೆ. ಈ ವಾರ ಭವ್ಯ ಗೌಡ, ಚೈತ್ರ ಕುಂದಾಪುರ, ಧನರಾಜ್ ಆಚಾರ್ಯ, ಮೋಕ್ಷಿತ ಪೈ ಮತ್ತು ತ್ರಿವಿಕ್ರಮ್ .ನಾಮಿನೇಟ್ ಆಗಲಿದ್ದಾರೆ.
ಈ ವಾರ ಚೈತ್ರ ಕುಂದಾಪುರ ಮನೆ ಬಿಡುವ ಸಾಧ್ಯತೆ ಇದೆ. ಬಿಗ್ ಬಾಸ್(Bigg Boss)ವೀಕ್ಷಕರು ಈ ವಾರ ಚೈತ್ರ ಕುಂದಾಪುರ ಮನೆ ಬಿಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಚೈತ್ರ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಹಲವು ಏಳುಬೀಳುಗಳನ್ನು ನೋಡಿದ್ದಾರೆ. ಸುದೀಪ್ ಅವರ ಸಹನೆಯನ್ನು ಏನೆಲ್ಲಾ ಬಿಚ್ಚಿಟ್ಟಿದ್ದಾರೆ ಎಂದು ಸಾಕಷ್ಟು ಉದಾಹರಣೆಗಳಿವೆ. ಸುದೀಪ್ ಚೈತ್ರ ಕುಂದಾಪುರ ಮೇಲೆ ಕೋಪಗೊಂಡು ಕೂಗಿದ ಸಂದರ್ಭಗಳು ಎಲ್ಲರಿಗೂ ಗೊತ್ತಿವೆ. ಈಗ ಚೈತ್ರ ಕುಂದಾಪುರ ಅವರ ಕನಸು ನನಸಾಗಿದೆ. ಹೌದು, ಈ ವಾರ ಚೈತ್ರ ಕುಂದಾಪುರ ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಾರ ಬಿಗ್ ಬಾಸ್ ಸೀಸನ್ ಟಾಸ್ಕ್ಗಳಲ್ಲಿ, ಹಾವು ಏಣಿ ಆಟ ನಡೆದಿದೆ. ಅಂತಿಮವಾಗಿ, ಭವ್ಯ, ಚೈತ್ರ, ಧನರಾಜ್, ಮೋಕ್ಷಿತ, ತ್ರಿವಿಕ್ರಮ್ ತಗಲಕೊಂಡ ಎಲಿಮಿನೇಶನ್ ಲಿಸ್ಟ್ನಲ್ಲಿ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ, ಈ ವಾರ ಚೈತ್ರ ಕುಂದಾಪುರ ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತಾರೆ ಎಂಬ ಮಾಹಿತಿ ಇದೆ. ಇದು ಎಷ್ಟು ಸತ್ಯ ಎಂದು ಕಾದು ನೋಡಬೇಕಾಗಿದೆ.
ಗಮನಿಸಿ