ಸುದ್ದಿಬಿಂದು ಬ್ಯೂರೋ‌ ವರದಿ
ಹಳಿಯಾಳ: ಸಿಡಿಲು ಬಡಿದು ವ್ಯಕ್ತಿ ಓರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ನಡೆದಿದೆ. (Lightning Strike Death | Uttara Kannada News | Haliyal Incident)

ಅಳ್ನಾವರ ತಾಲೂಕಿನ ಕೊಗಿಲಗೇರಿ ಗ್ರಾಮದ ರುದ್ರಪ್ಪ ಅಂಗಡಿ (60) ಎಂಬಾತನೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. (Breaking News Karnataka | Sudden Death News | Village Tragedy) ಮೃತ ವ್ಯಕ್ತಿ ಮಾವಿನ ಹಣ್ಣಿನ ವ್ಯಾಪಾರಿಯಾಗಿದ್ದು, ಜೀವನೋಪಾಯಕ್ಕಾಗಿ ವಿವಿಧ ತೋಟಗಳಿಗೆ ತೆರಳಿ ಹಣ್ಣು ಕೊಯ್ಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

(Mango Farmer Death | Rural Life India | Daily Wage Worker Story)ಬೆಳವಟಗಿ ಗ್ರಾಮದ ಮಹಾಬಲೇಶ್ವರ ಶಂಭಾಜಿ ಅವರಿಗೆ ಸೇರಿದ ತೋಟಕ್ಕೆ ಮಾವಿನ ಹಣ್ಣು ಕೊಯ್ಯುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.(Thunderstorm Impact | Rain Disaster Karnataka | Weather Alert India) ಘಟನೆ ಬಳಿಕ ಸ್ಥಳೀಯರು ತಕ್ಷಣ ಸ್ಥಳಕ್ಕೆ‌ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

(Tragic Incident India | Viral Local News | Ground Reality)/ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Police Case Registered | Karnataka Police News | Incident Report)

ಇದನ್ನೂ ಓದಿ/Jameer Ahmed Murder Case/ಜಮೀರ್ ಅಹ್ಮದ್ ಹಂತಕರ ಬಂಧನ : ನೆಲಮಂಗಲ ಬಳಿ ಐವರು ಅರೆಸ್ಟ್