ಸುದ್ದಿಬಿಂದು ಬ್ಯೂರೋ‌ ವರದಿ
ಭಟ್ಕಳ: ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ವೈದ್ಯ ಅವರು ಜೂನ್ 24ರಂದು ಮಂಗಳವಾರ ಮದ್ಯಾಹ್ನ 03ಗಂಟೆಗೆ ಭಟ್ಕಳ ಸಚಿವರ ಕಚೇರಿಯಲ್ಲಿ ಸಚಿವರಿಂದ ಜನತಾ ದರ್ಶನ ನಡೆಯಲಿದೆ.

ಇನ್ನೂ ಬುಧವಾರ ಮದ್ಯಾಹ್ನ : 03:00 ಗಂಟೆಗೆ ಹೊನ್ನಾವರ ಸಚಿವರ ಕಾರ್ಯಾಲಯದಲ್ಲಿ ಸಹ ಜನತಾ ದರ್ಶನ ನಡೆಯಲಿದ್ದು, ಜಿಲ್ಲೆಯ ಹಾಗೂ ಕ್ಷೇತ್ರದ ಜನತೆ ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಅಹವಾಲುಗಳನ್ನು ನೀಡಬಹುದಾಗಿದೆ.ಎಂದು ಸಚಿವರ ಕಾರ್ಯಾಲಯದಿಂದ ಹೊರಡಿಸಲಾದ ಪ್ರಕಟಣೆ‌ಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮೀನು ಹಿಡಿಯಲು ಹೋಗಿ ಯುವಕ ಸಾವು