ಸುದ್ದಿಬಿಂದು ಬ್ಯೂರೋ ವರದಿ
ಅಹಮದಾಬಾದ್ : ಗುಜರಾಜ್‌ನಿಂದ ಲಂಡನ್‌ಗೆ ತೆರಳುತ್ತಿದ್ದ Air India ವಿಮಾನ ಅಪಘಾತದಲ್ಲಿ 242 ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಅದೃಷ್ಟವಶ್ ಬದುಕುಳಿದಿದ್ದಾನೆ.

11Aಸೀಟ್ ನಲ್ಲಿದ್ದ ಭಾರತ ಮೂಲದ‌ ರಮೇಶ ಎಂಬ ವ್ಯಕ್ತಿ ಬದುಕುಳಿದಿದ್ದು ಆತ‌ನಿಗೆ ಸಣ್ಣಪುಟ್ಟ ಗಾಯವಾಗಿದೆ. ಆತ‌ನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ.ವಿಮಾನ ದುರಂತಕ್ಕೆ ಒಳಗಾಗುತ್ತಿದ್ದಂತೆ 11Aಸೀಟ್ ನಲ್ಲಿ ಕುಳಿತ್ತಿದ್ದ ಪ್ರಯಾಣಿಕ ರಮೇಶ ಎಂಬಾತ ವಿಮಾನದಿಂದ‌ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.‌ ಇನ್ನೂ ಘಟನೆಯಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ಟಾಟಾ ಗ್ರೂಪ್ ಇದೀಗ ಒಂದು‌‌ ಕೋಟಿ ಪರಿಹಾರ ಘೋಷಣೆ ಮಾಡಿದೆ.

ಇದನ್ನೂ ಓದಿ