ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು :ರಾಜ್ಯದಲ್ಲಿ ಪೆಬ್ರವರಿ ಹಾಗೂ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸಿದ್ದಾರೆ,‌ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಉತ್ತರಕನ್ನಡಕ್ಕೆ‌ ಆರನೇ ಸ್ಥಾನ‌ ಸಿಕ್ಕಿದೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಅಮೂಲ್ಯ ಕಾಮತ್ ಪ್ರಥಮ (599),‌ ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ದೀಪಾಶ್ರೀ,ಕಲಾವಿಭಾಗದಲ್ಲಿ ಬಳ್ಳಾರಿಯ ಸಂಜನಾ ಬಾಯಿ,
ಈ ಬಾರಿಯು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿಯರಲ್ಲಿ ಶೇ. 77/88 ವಿದ್ಯಾರ್ಥಿನಿಯರು ತೆರ್ಗಡೆ ಹೊಂದಿದ್ದಾರೆ.
ಒಟ್ಟೂ 134 ಶಾಲೆಯಲ್ಲಿ 100ಕ್ಕೆ 100 ಫಲಿತಾಂಶ ಪ್ರಕಟವಾಗಿದೆ. ,123 ಶಾಲೆಯಲ್ಲಿ ಶೂನ್ಯ ಫಲಿತಾಂಶ‌ ಬಂದಿದೆ.

ಇದನ್ನೂ ಓದಿ