ಸುದ್ದಿಬಿಂದು ಬಿಂದು ಬ್ಯೂರೋ ವರದಿ
ಅಂಕೋಲಾ: ಪಟ್ಟಣದ ಅರ್ಬನ್ ಬ್ಯಾಂಕ್ಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾಧಿಯಾಗಿರುವ ಬಿ ಡಿ ನಾಯ್ಕ ಅವರು ಈ ಬಾರಿ ಸಹ ಆಯ್ಕೆಯಾಗುವ ಮೂಲಕ ಸತತ ಐದನೇ ಭಾರಿಗೆ ಅರ್ಬನ್ ಬ್ಯಾಂಕ್ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಹಾಲಿ ಅಂಕೋಲಾ ನ್ಯಾಯಾಲಯದಲ್ಲಿ ನ್ಯಾಯಾಧಿಗಳಾಗಿರುವ ಡಿ ನಾಯ್ಕ( ಬೈರವ್ ನಾಯ್ಕ,) ಅವರು ಒಮ್ಮೆ ಅಂಕೋಲಾ ಅರ್ಬನ್ ಬ್ಯಾಂಕ್ ಉಪಾಧ್ಯಕ್ಣರಾಗಿ ಹಾಗೂ ಒಮ್ಮೆ ಬೆಳಂಬಾರ್ ಗ್ರಾಮ ಪಂಚಾಯತ ಸದಸ್ಯರಾಗಿ ಸಹ ಆಯ್ಕೆ ಆಗಿದ್ದರು. ಮೂಲತಃ ಬೆಳಂಬಾರ ಗ್ರಾಮದ ನಿವಾಸಿಯಾಗಿರುವ ಬಿ ಡಿ ನಾಯ್ಕ ಅವರು ಸದ್ಯ ಪುರ್ಲ್ಕಿ ಬ್ಯಾಣದಲ್ಲಿ ವಾಸವಾಗಿದ್ದಾರೆ.
ಬಿ ಡಿ ನಾಯ್ಕ ಅವರು ತಮ್ಮ ನ್ಯಾಯವಾಧಿ ವೃತ್ತಿಯ ಜೊತೆಗೆ ಜನ ಸಾಮಾನ್ಯರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಹೀಗಾಗಿಯೇ ಅಲ್ಲಿನ ಜನ ನಿರಂತರವಾಗಿ ಬಿ ಡಿ ನಾಯ್ಕ ಅವರನ್ನ ಗೆಲ್ಲಿಸುತ್ತಾ ಬಂದಿದ್ದಾರೆ.
ಗಮನಿಸಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


