suddibindu.in
Bhatkala:ಭಟ್ಕಳ :ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರೀ ಗಾಳಿಯಿಂದಾಗಿ ಬೋಟ್ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಮಹದೇವ ಖಾರ್ವಿ ಎಂಬುವವರಿಗೆ ಸೇರಿದ್ದ ಓಂ ಗಣೇಶ ಹೆಸರಿನ ಬೋಟ್ ಶುಕ್ರವಾರ ಭಟ್ಕಳದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಖೆ ಸಮುದ್ರದಲ್ಲಿ ಭಾರೀ ಗಾಳಿ ಉಂಟಾದ ಪರಿಣಮ ಬೋಟ್ ಮುಳುಗಡೆಯಾಗಿದೆ. ಅಪಾಯಕ್ಕೆ ಸಿಲುಕ್ಕಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ.
ಇದನ್ನೂ ಓದಿ
- ಏರ್ ಗನ್ ಗುಂಡು ಹಾರಿ ಯುವಕ ಸ್ಥಳದಲ್ಲೇ ಸಾವು
- ಮಹಿಳೆಯರು ಶಿಕ್ಷಣ ಮತ್ತು ಕೌಶಲ್ಯದಿಂದ ಸ್ವಾವಲಂಬಿಗಳಾಗಬೇಕು : ಮಾರ್ಗರೇಟ್ ಆಳ್ವಾ
- Accident/ಭೀಕರ ರಸ್ತೆ ಅಪಘಾತ: ಓರ್ವ ಸ್ಪಾಟ್ ಔಟ್, ಇನ್ನೋರ್ವ ಗಂಭೀರ
ಬೋಟ್ ಮುಳುಗಡೆಯಿಂದಾಗಿ ಅದರಲ್ಲಿಸಲ್ಲಿ ಬಲೆ, ಹಾಗೂ ಮೀನು ಸಮುದ್ರ ಪಾಲಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.




