ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ, ಮುಂಚೂಣಿಯಲ್ಲಿ ವಿನೋಧ ರಾಯಲ್ಕೇರಿ ಹೆಸರು

ಕಾರವಾರ : ಲೋಕಸಭಾ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ದವಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಕಸರತ್ತು ಆರಂಭವಾಗಿದ್ದು, ಹಿಂದೂಳಿದ ವರ್ಗಕ್ಕೆ ನೀಡಬೇಕೆನ್ನುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ವಿನೋಧ ನಾಯ್ಕ ರಾಯಲ್ಕೇರಿ ಅವರ ಹೆಸರು ಸಹ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಭಟ್ಕಳ ಗೋವಿಂದ ನಾಯ್ಕ ಹಾಗೂ ವಿನೋಧ ನಾಯ್ಕ ರಾಯಲ್ಕೇರಿ ಇವರಿಬ್ಬರ ಹೆಸರುಗಳಿದೆ. ಆದರೆ ಗೋವಿಂದ ಅವರಿಗೆ ಈಗಲಾಲೇ ಭಟ್ಕಳ ಕ್ಷೇತ್ರದಿಂದ ಎಂ ಎಲ್ ಟಿಕೇಟ್ ಹಾಗೂ ನಿಗಮಂಡಳಿ ಸೇರಿಸದಂತೆ ಪಕ್ಷದ … Continue reading ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ, ಮುಂಚೂಣಿಯಲ್ಲಿ ವಿನೋಧ ರಾಯಲ್ಕೇರಿ ಹೆಸರು