ಸುದ್ದಿಬಿಂದು ಬಿಂದು ಬ್ಯೂರೋ ವರದಿ
ಅಂಕೋಲಾ: ಪಟ್ಟಣದ ಅರ್ಬನ್ ಬ್ಯಾಂಕ್ಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾಧಿಯಾಗಿರುವ ಬಿ ಡಿ ನಾಯ್ಕ ಅವರು ಈ ಬಾರಿ ಸಹ ಆಯ್ಕೆಯಾಗುವ ಮೂಲಕ ಸತತ ಐದನೇ ಭಾರಿಗೆ ಅರ್ಬನ್ ಬ್ಯಾಂಕ್ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಹಾಲಿ ಅಂಕೋಲಾ ನ್ಯಾಯಾಲಯದಲ್ಲಿ ನ್ಯಾಯಾಧಿಗಳಾಗಿರುವ ಡಿ ನಾಯ್ಕ( ಬೈರವ್ ನಾಯ್ಕ,) ಅವರು ಒಮ್ಮೆ ಅಂಕೋಲಾ ಅರ್ಬನ್ ಬ್ಯಾಂಕ್ ಉಪಾಧ್ಯಕ್ಣರಾಗಿ ಹಾಗೂ ಒಮ್ಮೆ ಬೆಳಂಬಾರ್ ಗ್ರಾಮ ಪಂಚಾಯತ ಸದಸ್ಯರಾಗಿ ಸಹ ಆಯ್ಕೆ ಆಗಿದ್ದರು. ಮೂಲತಃ ಬೆಳಂಬಾರ ಗ್ರಾಮದ ನಿವಾಸಿಯಾಗಿರುವ ಬಿ ಡಿ ನಾಯ್ಕ ಅವರು ಸದ್ಯ ಪುರ್ಲ್ಕಿ ಬ್ಯಾಣದಲ್ಲಿ ವಾಸವಾಗಿದ್ದಾರೆ.
ಬಿ ಡಿ ನಾಯ್ಕ ಅವರು ತಮ್ಮ ನ್ಯಾಯವಾಧಿ ವೃತ್ತಿಯ ಜೊತೆಗೆ ಜನ ಸಾಮಾನ್ಯರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಹೀಗಾಗಿಯೇ ಅಲ್ಲಿನ ಜನ ನಿರಂತರವಾಗಿ ಬಿ ಡಿ ನಾಯ್ಕ ಅವರನ್ನ ಗೆಲ್ಲಿಸುತ್ತಾ ಬಂದಿದ್ದಾರೆ.
ಗಮನಿಸಿ
- ಕರಾವಳಿಯಲ್ಲಿ ಭಾರೀ ಮಳೆ: ನಾಳೆ ಎಲ್ಲೆಲ್ಲಿ ಶಾಲೆ–ಕಾಲೇಜುಗಳಿಗೆ ರಜೆ?
- ಮಂಗನ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಬದ್ಧ: ಉನ್ನತ ಮಟ್ಟದ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ
- ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ : ಬೈಕ್ ಸವಾರನ ಮೇಲೆ ಬಿದ್ದ ಮರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು,
- ಮೆಹೆಂದಿ ರಂಗು ಮಾಸುವ ಮುನ್ನವೇ ವಿಧಿಯ ಕ್ರೂರ ಆಟ: ಬೈಕ್ ಸ್ಕಿಡ್ ನವವಧು ಸ್ಥಳದಲ್ಲೇ ಸಾವು, ಪತಿ ಗಂಭೀರ..!

