ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದ ಕಾರಣಕ್ಕೆ ನಾಳೆ ಮೇ 30ರಂದು ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಕೂಡ ಮಳೆ ಅಬ್ಬರ ಜೋರಾಗುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆ ಕಾರಣಕ್ಕೆ ರಜೆ ನೀಡಲಾಗಿದೆ…
ಮೇ 29ರ ವರೆಗೆ ಹವಮಾನ ಇಲಾಖೆ ಜಿಲ್ಲೆಯಲ್ಲಿ ರೆಡರ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಮಳೆ ನಿರಂತರವಾಗಿ ಮುಂದುವರೆದಿರುವ ಕಾರಣ ನಾಳೆ ಸಹ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೊಷಣೆ ಮಾಡಲಾಗಿದೆ.
ಇದನ್ನೂ ಓದಿ
- ಇದು ಅಪಘಾತವಲ್ಲ, ಪೂರ್ವಯೋಜಿತ ಕೊಲೆ : ಮೂವರು ಬಂಧನ
- Heat Wave Alert: ಉತ್ತರ ಕನ್ನಡದಲ್ಲಿ ಐದು ದಿನ ಯಲ್ಲೋ ಅಲರ್ಟ್
- ನಾರಿಶಕ್ತಿ ಮಸೂದೆಗೆ ಸೋಲು: ಪ್ರತಿಪಕ್ಷಗಳ ವಿರುದ್ಧ ರೂಪಾಲಿ ನಾಯ್ಕ ಆಕ್ರೋಶ
- ಮೋದಿ ಸರ್ಕಾರದ ಕನಸು ಭಗ್ನ : ಮಹಿಳಾ ಮೀಸಲಾತಿ ಮಸೂದೆಗೆ ಸೋಲು
.

