ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದ ಕಾರಣಕ್ಕೆ ನಾಳೆ ಮೇ 30ರಂದು ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಕೂಡ ಮಳೆ ಅಬ್ಬರ ಜೋರಾಗುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆ ಕಾರಣಕ್ಕೆ ರಜೆ ನೀಡಲಾಗಿದೆ…
ಮೇ 29ರ ವರೆಗೆ ಹವಮಾನ ಇಲಾಖೆ ಜಿಲ್ಲೆಯಲ್ಲಿ ರೆಡರ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಮಳೆ ನಿರಂತರವಾಗಿ ಮುಂದುವರೆದಿರುವ ಕಾರಣ ನಾಳೆ ಸಹ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೊಷಣೆ ಮಾಡಲಾಗಿದೆ.
ಇದನ್ನೂ ಓದಿ
- Karwar/ ಕಾರವಾರದಲ್ಲಿ ಬಸ್ಗೆ ಬೈಕ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು
- Librarians’ Day/ಗ್ರಂಥಪಾಲಕರ ದಿನಾಚರಣೆ
- ದರ್ಶನ್ಗೆ ಜಾಮೀನು ಬಾಗಿಲು ಮುಚ್ಚಿದ ಸುಪ್ರೀಂ : ದರ್ಶನ್, ಪವಿತ್ರಾ, ಬ್ಯಾಕ್ ಟು ಜೈಲು
- Su From So Film Budget “ಸು ಫ್ರಮ್ ಸೋ” ಬಜೆಟ್ ಎಷ್ಟು ಗೊತ್ತಾ..? 13 ದಿನಗಳಲ್ಲಿ ಗಲ್ಲಾಪೆಟ್ಟಿಗೆ ಲೂಟಿ.!
.