ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಮಹಾಶಿರಾತ್ರಿ ಹಿನ್ನಲೆಯಲ್ಲಿ ಕುಂಭಮೇಳದಿಂದ ತಂದ ಪವಿತ್ರ ಜಲದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ ಅವರು ಮುರುಡೇಶ್ವರನಿಗೆ ಅಭಿಷೇಕ ಮಾಡಿಸಿದರು.

ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ತೆರಳಿದ್ದ ಮಂಕಾಳ‌ ವೈದ್ಯ ಅವರು ಕುಂಭ ಮೇಳಕ್ಕೆ ಹೋದ ಸಂದರ್ಭದಲ್ಲಿ ತ್ರಿವೇಣಿ ಸಂಗಮದಿಂದ ತಂದ ಪವಿತ್ರ ಜಲ ತಂದಿದ್ದರು.ಅದೆ ಪವಿತ್ರ ಜಲದಿಂದ ಶಿವರಾತ್ರಿ ದಿನವಾದ ಇಂದು ಹಿರಿಯ ಪುರೋಹಿತರ ಸಹಕಾರದಲ್ಲಿ ಅಭಿಷೇಕ ಮಾಡಿದ್ದರು..

ಇದನ್ನೂ ಓದಿ