suddibindu.in
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೇಯಾ ಎನ್ನುವ ಪ್ರಶ್ನೆ ಹುಟ್ಟಲಾರಂಭಿಸಿದೆ.ಮಧ್ಯಾಹ್ನ ದರ್ಶನ್ ಜೈಲಿನಲ್ಲಿ ತನ್ನ ಆತ್ಮೀಯರೊಂದಿಗೆ ರೆಸಾರ್ಟ್ ನಲ್ಲಿ ಕುಳಿತಿರುವಂತೆ ಇರುವ ಪೋಟೋ ವೈರಲ್ ಆಗಿತ್ತ. ಅದಾದ ಬೆನ್ನಲ್ಲೇ ಇದೀಗ ವೀಡಿಯೋ ವೈರಲ್ ಆಗುವ ಮೂಲಕ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತಿರುವ ದರ್ಶನ ಬಳಿ ಮೊಬೈಲ್ ವೀಡಿಯೋ ಕಾಲ್ ಮೂಲಕ ಮತ್ತೋರ್ವನಿಗೆ ಮಾತನಾಡಿಸಿರುವ ವೀಡಿಯೋ ವೈರಲ್ ಆಗಿದೆ. ಚಿತ್ರನಟ ದರ್ಶನ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು, ಈಗ ಮತ್ತೆ ತೀವ್ರ ಥರದ ಚರ್ಚೆಗೆ ಗ್ರಾಸವಾಗುವ ಪೋಟೊ, ವೀಡಿಯೋ ವೈರಲ್ ಆಗುವ ಮೂಲಕ ಮುನ್ನಲೆಗೆ ಬಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತಿರುವ ದರ್ಶನ ಬಳಿ ಮೊಬೈಲ್ ವೀಡಿಯೋ ಕಾಲ್ ಮೂಲಕ ಮತ್ತೋರ್ವನಿಗೆ ಮಾತನಾಡಿಸಿರುವ ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ